ಮೂರುದಶಕದ ಪತ್ರಿಕಾ ವೃತ್ತಿಯ ಅನುಭವದೊಂದಿಗೆ vcsnewz.com ಅಂತರ್ಜಾಲ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದೆ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತ, ಎಲ್ಲರೂ ಸಮಾನರು ಎನ್ನುತ್ತ, ಯಾರೊಂದಿಗೂ ವೈಯ್ಯುಕ್ತಿಕ ಭಿನ್ನಾಭಿಪ್ರಾಯವಿಲ್ಲದೆ. ತಪ್ಪು ಮಾಡುವ ವ್ಯಕ್ತಿಯನ್ನು/ವ್ಯವಸ್ಥೆಯನ್ನು ನಿರ್ಭಯವಾಗಿ ಟೀಕಿಸುತ್ತ. ಒಳ್ಳೆಯದನ್ನು ಗೌರವಿಸುತ್ತ. ಓದುಗರಿಗೆ ನ್ಯಾಯೋಚಿತ ಸುದ್ಧಿಗಳನ್ನು ಜವಾಬ್ದಾರಿಯುತವಾಗಿ ಕೊಡುವುದಷ್ಟೇ ನಮ್ಮ ಆದ್ಯತೆಯಾಗಿರುತ್ತದೆ.
ಡಿಜಿಟಲ್ ಮಾಧ್ಯಮದಲ್ಲಿ ಅಂತರ್ಜಾಲ ಪತ್ರಿಕೆ ಅಥಾವ ವೆಬ್ ಸೈಟ್(webpage)ಗೆ ಮೊದಲ ಆದ್ಯತೆ ನೀಡಿದ್ದು ವಿಶೇಷ ಅಂದಾಗ ಮಾತ್ರ youtube ಯೂಟ್ಯೂಬ್ ದೃಶ್ಯಮಾಧ್ಯಮದಲ್ಲಿ ಸುದ್ದಿ ಮುಟ್ಟಿಸುವಂತ ಪ್ರಯತ್ನ ಮಾಡುತ್ತೇವೆ.
ಇದರೊಂದಿಗೆ “ಈ ನೆಲದ ಪ್ರಭ” ಕನ್ನಡ ಪತ್ರಿಕೆಯನ್ನು ಹೊರತರಲಾಗಿದೆ, ಬರುವಂತ ದಿನಗಳಲ್ಲಿ ಒದುಗರ, ಕೇಳುಗರ ಹಾಗೆ ನೋಡುಗರ ನೀರಿಕ್ಷೆಗಳನ್ನು ಪೋರೈಸಲು ಮೊಬೈಲ್ ಆಪ್ ಹಾಗು ಇ- ರೆಡಿಯೋE.redio ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಸದಾಕಾಲ ಓದುಗರ ಸಹಕಾರ ಆಶಿಸುತ್ತ ಸ್ವತಂತ್ರ ಪತ್ರಿಕೋದ್ಯಮವನ್ನು ಬೆಂಬಲಿಸುವಂತೆ ಕೋರುತ್ತ
ಚ.ಶ್ರೀನಿವಾಸಮೂರ್ತಿ