ಶ್ರೀನಿವಾಸಪುರ:ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ಸಂಜೆ ಮುಬ್ಬುಗತ್ತಲಿನಲ್ಲಿ ಪುಂಡರು ನಡೆಸುತ್ತಿರುವ ಬೈಕ್ ವೀಲಿಂಗ್ ನಿಂದಾಗಿ ಚಿಂತಾಮಣಿ ರಸ್ತೆ ಮೂಲಕ ಗ್ರಾಮಗಳಿಗೆ ಹೋಗುವಂತ ದ್ವಿಚಕ್ರವಾಹನ ಸವಾರರೂ ಭಯಬೀತರಾಗಿದ್ದಾರೆ ಸಂಜೆ ಮಬ್ಬು ಗತ್ತಲಲ್ಲಿ ಕರ್ಕಶ ಶಬ್ದದೊಂದಿಗೆ ಐದಾರು ದ್ವಿಚಕ್ರವಾಹನಗಳೊಂದಿಗೆ ಬರುವಂತ ಪುಂಡರು ಕೇಕೆ ಹಾಕುತ್ತ ನಡು ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡುತ್ತ ರಸ್ತೆ ಸವಾರರಿಗೆ ಪ್ರಾಣ ಭಿತಿ ಉಂಟುಮಾಡುತ್ತಿದ್ದಾರೆ.ಶ್ರೀನಿವಾಸಪುರದ ಕಡೆಯಿಂದ ಚಿಂತಾಮಣಿ ರಸ್ತೆಯಲ್ಲಿ ಹೆದ್ದಾರಿ 234 ರಲ್ಲಿ ವೀಲಿಂಗ್ ಮಾಡುತ್ತಾರೆ ಅದಲ್ಲದೆ ನಂಬಿಹಳ್ಳಿ ರಸ್ತೆ ಹಾಗೆ ಕೋಲಾರ ರಸ್ತೆ ಯಿಂದ ಚಿಂತಾಮಣಿ ರಸ್ತೆಗೆ ಬರುವಂತ ಹೊರವಲಯದ ರಿಂಗ್ ರಸ್ತೆಯಲ್ಲೂ ಪುಂಡರು ಅಬ್ಬರಿಸುತ್ತ ವೀಲಿಂಗ್ ಸಂಜೆ ಹೊತ್ತಲ್ಲಿ ನಡೆಯುತ್ತಿರುತ್ತದೆ ಈ ಬಗ್ಗೆ ಶ್ರೀನಿವಾಸಪುರ ಪೋಲಿಸರಿಗೆ ಮಾಹಿತಿ ಇದ್ದರು ಅವರು ಪುಂಡರ ವಿರುದ್ದ ಕ್ರಮ ಜರುಗುಸುತ್ತಿಲ್ಲ ಎನ್ನುತ್ತಾರೆ ರಸ್ತೆಯಲ್ಲಿ ಒಡಾಡುವಂತ ದ್ವಿಚಕ್ರವಾಹನ ಸವಾರರು,ವೀಲಿಂಗ್ ಮಾಡುವಂತ ಪುಂಡರ ದ್ವಿಚಕ್ರವಾಹನ ಸವಾರನ ನಿಯಂತ್ರಣ ತಪ್ಪಿ ದಾರಿಯಲ್ಲಿ ಸಾಗುವಂತ ದ್ವಿಚಕ್ರವಾಹನ ಸಾವರರ ಮೇಲೆ ಬಿದ್ದು ಅಥಾವ ಡಿಕ್ಕಿ ಹೊಡೆದು ಆಗುವಂತ ಅನಾಹುತಕ್ಕೆ ಹೋಣೆಯಾರಾಗುತ್ತಾರೆ ಎಂದು ರಸ್ತೆಯಲ್ಲಿ ಒಡಾಡುವಂತ ಗ್ರಾಮಸ್ಥರುಗಳ ವಾದ.
Breaking News
- SRINIVASAPURA ಹೂವಳ್ಳಿಕೃಷ್ಣಪ್ಪ ಕುಟುಂಬದಿಂದ ಗಣೇಶಮೂರ್ತಿ ವಿತರಣೆ.
- ಚಿಂತಾಮಣಿಯಲ್ಲಿ ಹೋಟೆಲ್ ಗೆ ನುಗ್ಗಿದ ಟಿಪ್ಪರ್ ಲಾರಿ ಇಬ್ಬರು ಸಾವು
- RAILWAY ರೈಲ್ವೆ ನಿಲ್ದಾಣದ ಕೂಲಿ IAS ಅಧಿಕಾರಿಯಾದ ಕಥೆ.
- SRINIVASAPURA ಪೋಲಿಸರೆಂದು ವೃದ್ಧೆ ಮಾಂಗಲ್ಯ ಎಗರಿಸಿರುವ ದುಷ್ಕರ್ಮಿಗಳು
- ಶ್ರೀನಿವಾಸಪುರದಲ್ಲಿ ಗುಜರಿ ಅಂಗಡಿಗೆ ಬೆಂಕಿ ಸುಟ್ಟು ಕರಕಲಾದ ಪ್ಲಾಸ್ಟಿಕ್
- ಕ್ರಿಕೆಟ್ ಚಂಡು ತಂದ ತಂಟೆ ಹೊತ್ತಿ ಉರಿದ ಆಂಧ್ರ V.KOTE
- ಪರಿಸರ ಪ್ರೇಮಿ ಶ್ರಮದಿಂದ ನೆಟ್ಟ ಗಿಡಗಳಿಗೆ ನರೇಗಾದಲ್ಲಿ (MGNREGA) ಅಕ್ರಮ ಬಿಲ್.
- ಚಿಂತಾಮಣಿ ಕಸಾಪ ನೂತನ ಪದಾಧಿಕಾರಿಗಳ ಪದಗ್ರಹಣ
- ತಿರುಪತಿ ಲಡ್ಡು ತಯಾರಿಕೆಗೆ ಟ್ಯಾಂಕರನಲ್ಲಿ ಹೋದ ಕರ್ನಾಟಕದ ನಂದಿನಿ ತುಪ್ಪ
- ಪ್ಲಾಸ್ಟಿಕ್ ಮುಕ್ತ ಶ್ರೀನಿವಾಸಪುರಕ್ಕೆ ಸಹಕರಿಸಿ ಪುರಸಭೆ ಅಧ್ಯಕ್ಷ ಭಾಸ್ಕರ್
Sunday, September 8