ಶ್ರೀನಿವಾಸಪುರ:ಶ್ರೀನಿವಾಸಪುರ ತಾಲ್ಲೂಕಿನ ಅದಿಜಾಂಭವ ಚಾರಿಟಬಲ್ ಟ್ರಸ್ಟ್ (ರಿ) ಹಾಗೂ ಅದಿಜಾಂಭವ ಸೇವಾ ಸಮಿತಿಯ ನೂತನ ಪದಾಧಿಕಾರಿಗಳು ಅವಿರೋಧವಾಗಿ ಅಯ್ಕೆಯಾಗಿರುತ್ತಾರೆ.
ಈ ಹಿಂದೆ ಟ್ರಸ್ಟ್ ಅಧ್ಯಕ್ಷರಾಗಿದ್ದ ಎನ್.ಶ್ರೀನಿವಾಸಪ್ಪ ತಮ್ಮ ವೈಯುಕ್ತಿ ಕಾರಣಕ್ಕೆ ರಾಜಿನಾಮೆ ನೀಡಿದ್ದ ಹಿನ್ನಲೆಯಲ್ಲಿ ನೂತನ ಅಧ್ಯಕ್ಷರನ್ನಾಗಿ ಪುರಸಭೆ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ ಅವರನ್ನು ಮತ್ತು ಪ್ರದಾನ ಕಾರ್ಯದರ್ಶಿಯಾಗಿ ನಾಗದೇನಹಳ್ಳಿ ವೆಂಕಟರವಣಪ್ಪ ಅವರುಗಳು ಅಯ್ಕೆಯಾಗಿರುತ್ತಾರೆ. ನೂತನ ಅಧ್ಯಕ್ಷರ ಅಪೇಕ್ಷೆಯಂತೆ ಇತರೆ ಪದಾಧಿಕಾರಿಗಳಾಗಿ ಈ ಕೆಳಕಂಡವರನ್ನು ಆಯ್ಕೆಮಾಡಲಾಗಿದೆ.
ಗೌವಾದ್ಯಕ್ಷರಾಗಿ ದಿಂಬಾಲದ ನಿವೃತ್ತ ಮುಖ್ಯಶಿಕ್ಷಕ ರಾಮಪ್ಪ,ಕಾರ್ಯಾದ್ಯಕ್ಷರಾಗಿ ಹೂವಳ್ಳಿ ಕೃಷ್ಣಪ್ಪ,ಖಜಾಂಚಿಯಾಗಿ ವೆಂಕಟೇಶ್ ಸಲಹಾ ಸಮಿತಿಯ ಸದಸ್ಯರಾಗಿ ದೊಡಮಲದೊಡ್ಡಿ ಶ್ರೀನಿವಾಸಪ್ಪ ಉಪಾಧ್ಯಕ್ಷರಾಗಿ ಮರಸನಪಲ್ಲಿ ಕೆ.ವೆಂಕಟರವಣಪ್ಪ ಕೊತ್ತಪೇಟ ಕೆ.ಅರ್.ನರಸಿಂಹಯ್ಯ,ಮಂಚಿನೀಳ್ಳುಕೋಟೆ ಶಿವಣ್ಣ ಅಲವಾಟ ಲಕ್ಷ್ಮಣ,ಚಲ್ದಿಗಾನಹಳ್ಳಿ ಸೀತಪ್ಪ,ಕಾರ್ಯದರ್ಶಿಗಳಾಗಿ ಲಕ್ಷ್ಕೀಪುರ ಕೃಷ್ಣಪ್ಪ,ಚಾಂಪಲ್ಲಿ ಪಾಪನ್ನ ಮೊಗಿಲಹಳ್ಳಿ. ಶಿವಪ್ಪ ಗೌನಿಪಲ್ಲಿ ಮಾಜಿ ಗ್ರಾಮ ಪಂಚಾಯತಿ ಸದಸ್ಯ ರಮೇಶ,ಅಡವಿಚಂಬಕೂರು ಗಂಗುಲಪ್ಪ,ಕಂಬಾಲಪಲ್ಲಿ ನರಸಿಂಹಪ್ಪ,ಜಂಟಿ ಕಾರ್ಯದರ್ಶಿಯಾಗಿ ಎನ್.ಮಂಜುನಾಥ್ ಸಹಕಾರ್ಯದರ್ಶಿಯಾಗಿ ನಾರಾಯಣಪುರ ವೆಂಕಟೇಶ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಬಿ.ವಿ.ರೆಡ್ಡಪ್ಪ,ಟಿ.ನಾರಾಯಣಸ್ವಾಮಿ ಇಲದೋಣಿ ಕದಿರೆಪ್ಪ ಜೊನ್ನಪಲ್ಲಿ ಸತ್ಯನಾರಾಯಣ,ನಟರಾಜ,ಅರಮಾಕಲಹಳ್ಳಿ ನವೀನ್, ಎಂ.ಸಿ.ನಾರಾಯಣಸ್ವಾಮಿ,ನಂಬಿಹಳ್ಳಿ ನರಸಿಂಹಪ್ಪ( ಸಂತೆ ಮೈದಾನ) ರವರುಗಳನ್ನು ಅಯ್ಕೆ ಮಾಡಲಾಗಿದೆ.
Breaking News
- SRINIVASAPURA ಹೂವಳ್ಳಿಕೃಷ್ಣಪ್ಪ ಕುಟುಂಬದಿಂದ ಗಣೇಶಮೂರ್ತಿ ವಿತರಣೆ.
- ಚಿಂತಾಮಣಿಯಲ್ಲಿ ಹೋಟೆಲ್ ಗೆ ನುಗ್ಗಿದ ಟಿಪ್ಪರ್ ಲಾರಿ ಇಬ್ಬರು ಸಾವು
- RAILWAY ರೈಲ್ವೆ ನಿಲ್ದಾಣದ ಕೂಲಿ IAS ಅಧಿಕಾರಿಯಾದ ಕಥೆ.
- SRINIVASAPURA ಪೋಲಿಸರೆಂದು ವೃದ್ಧೆ ಮಾಂಗಲ್ಯ ಎಗರಿಸಿರುವ ದುಷ್ಕರ್ಮಿಗಳು
- ಶ್ರೀನಿವಾಸಪುರದಲ್ಲಿ ಗುಜರಿ ಅಂಗಡಿಗೆ ಬೆಂಕಿ ಸುಟ್ಟು ಕರಕಲಾದ ಪ್ಲಾಸ್ಟಿಕ್
- ಕ್ರಿಕೆಟ್ ಚಂಡು ತಂದ ತಂಟೆ ಹೊತ್ತಿ ಉರಿದ ಆಂಧ್ರ V.KOTE
- ಪರಿಸರ ಪ್ರೇಮಿ ಶ್ರಮದಿಂದ ನೆಟ್ಟ ಗಿಡಗಳಿಗೆ ನರೇಗಾದಲ್ಲಿ (MGNREGA) ಅಕ್ರಮ ಬಿಲ್.
- ಚಿಂತಾಮಣಿ ಕಸಾಪ ನೂತನ ಪದಾಧಿಕಾರಿಗಳ ಪದಗ್ರಹಣ
- ತಿರುಪತಿ ಲಡ್ಡು ತಯಾರಿಕೆಗೆ ಟ್ಯಾಂಕರನಲ್ಲಿ ಹೋದ ಕರ್ನಾಟಕದ ನಂದಿನಿ ತುಪ್ಪ
- ಪ್ಲಾಸ್ಟಿಕ್ ಮುಕ್ತ ಶ್ರೀನಿವಾಸಪುರಕ್ಕೆ ಸಹಕರಿಸಿ ಪುರಸಭೆ ಅಧ್ಯಕ್ಷ ಭಾಸ್ಕರ್
Sunday, September 8