ಕಾಣಿಪಾಕಂ:ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪ್ರಸಿದ್ಧ ವಿನಾಯಕ ದೇವಾಲಯ ಇರುವ ಕಾಣಿಪಾಕಂ ನಲ್ಲಿ ವೈಷ್ಣವ ದೇವಾಲಯ ಸಹ ಇದೆ ಶ್ರೀ ವರದರಾಜಸ್ವಾಮಿ ದೇವಸ್ಥಾನ ಇಲ್ಲಿ ಮಂಗಳವಾರ ಹುಣ್ಣಿಮೆ ಗರುಡಸೇವೆ ಉತ್ಸ್ವ ನಡೆಯಿತು. ಬೆಳಿಗ್ಗೆ ವರದರಾಜಸ್ವಾಮಿ ಮೂಲ ವಿಗ್ರ್ಹಹಕ್ಕೆ ಅಭಿಷೇಕ ಮಾಡಿ ವಿಶೇಷ ಪೂಜೆಗಳನ್ನು ಮಾಡಿದರು. ನಂತರ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ವ್ರತ ಆಚರಿಸಲಾಯಿತು ರಾತ್ರಿಗೆ ಶ್ರೀ ವರದರಾಜಸ್ವಾಮಿ, ಶ್ರೀದೇವಿ ಮತ್ತು ಭೂದೇವಿ ಅವರೊಂದಿಗೆ ವಿಗ್ರಹಗಳನ್ನು ಗರುಡ ವಾಹನದ ಮೇಲೆ ಇರಿಸಿ, ಪ್ರಾಕಾರೋತ್ಸವವನ್ನು ಮಾಡಿದರು. ಭಗವಾನ್ ಗರುಡನ ದರ್ಶನ ಪಡೆಯಲು ನೂರಾರು ಭಕ್ತರು ಸೇರಿದ್ದರು. ದೇವಾಲಯದ ಇವೊ ವೆಂಕಟೇಶ್, ಅಧೀಕ್ಷಕ ಕೊಡಂಡಪಾಣಿ, ದೇವಾಲಯದ ತನಿಖಾಧಿಕಾರಿಗಳಾದ ರಮೇಶ್ ಮತ್ತು ಕಿಶೋರ್ ಕುಮಾರ್ ರೆಡ್ಡಿ ಮುಂತಾದವ್ರು ಭಾಗವಹಿಸಿದ್ದರು.
Breaking News
- SRINIVASAPURA ಹೂವಳ್ಳಿಕೃಷ್ಣಪ್ಪ ಕುಟುಂಬದಿಂದ ಗಣೇಶಮೂರ್ತಿ ವಿತರಣೆ.
- ಚಿಂತಾಮಣಿಯಲ್ಲಿ ಹೋಟೆಲ್ ಗೆ ನುಗ್ಗಿದ ಟಿಪ್ಪರ್ ಲಾರಿ ಇಬ್ಬರು ಸಾವು
- RAILWAY ರೈಲ್ವೆ ನಿಲ್ದಾಣದ ಕೂಲಿ IAS ಅಧಿಕಾರಿಯಾದ ಕಥೆ.
- SRINIVASAPURA ಪೋಲಿಸರೆಂದು ವೃದ್ಧೆ ಮಾಂಗಲ್ಯ ಎಗರಿಸಿರುವ ದುಷ್ಕರ್ಮಿಗಳು
- ಶ್ರೀನಿವಾಸಪುರದಲ್ಲಿ ಗುಜರಿ ಅಂಗಡಿಗೆ ಬೆಂಕಿ ಸುಟ್ಟು ಕರಕಲಾದ ಪ್ಲಾಸ್ಟಿಕ್
- ಕ್ರಿಕೆಟ್ ಚಂಡು ತಂದ ತಂಟೆ ಹೊತ್ತಿ ಉರಿದ ಆಂಧ್ರ V.KOTE
- ಪರಿಸರ ಪ್ರೇಮಿ ಶ್ರಮದಿಂದ ನೆಟ್ಟ ಗಿಡಗಳಿಗೆ ನರೇಗಾದಲ್ಲಿ (MGNREGA) ಅಕ್ರಮ ಬಿಲ್.
- ಚಿಂತಾಮಣಿ ಕಸಾಪ ನೂತನ ಪದಾಧಿಕಾರಿಗಳ ಪದಗ್ರಹಣ
- ತಿರುಪತಿ ಲಡ್ಡು ತಯಾರಿಕೆಗೆ ಟ್ಯಾಂಕರನಲ್ಲಿ ಹೋದ ಕರ್ನಾಟಕದ ನಂದಿನಿ ತುಪ್ಪ
- ಪ್ಲಾಸ್ಟಿಕ್ ಮುಕ್ತ ಶ್ರೀನಿವಾಸಪುರಕ್ಕೆ ಸಹಕರಿಸಿ ಪುರಸಭೆ ಅಧ್ಯಕ್ಷ ಭಾಸ್ಕರ್
Sunday, September 8