ಶ್ರೀನಿವಾಸಪುರ:ಬೆಂಗಳೂರು ಸೆಂಟ್ರೆಲ್ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಅವರನ್ನು ಅವರ ಕಛೇರಿಯಲ್ಲಿ ಭೇಟಿಮಾಡಿದ ಶ್ರೀನಿವಾಸಪುರದ ಕೈವಾರ ತಾತಯ್ಯ ಬಳಗದ ಯುವಕರು ಶುಭಾಶಯ ಕೋರಿದ್ದಾರೆ.
ಈ ಸಂದರ್ಭದಲ್ಲಿ ಶ್ರೀನಿವಾಸಪುರ ಪುರಸಭೆ ಸದಸ್ಯ ಭಾಸ್ಕರ್ ಮಾತನಾಡಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪಿ. ಸಿ. ಮೋಹನ್ ಅವರು ಸತತ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ್ದು ಇದು ಬಲಿಜ ಸಾಮಜಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದರು.ಬಲಿಜ ಸಮಾಜದ ಯುವಕರಾದ ಬಿ.ಎಲ್.ದುರ್ಗಾಪ್ರಸಾದ್,ಹೆಮಂತ್ ಕುಮಾರ್ ಮುಂತಾದವರು ಇದ್ದರು.
Breaking News
- ಶ್ರೀನಿವಾಸಪುರದಲ್ಲಿ ಜಮೀನು ವಿವಾದಕ್ಕೆ ಮಹಿಳೆ ಅತ್ಮಹತ್ಯೆ ಮಾಡಿಕೊಂಡರ?
- ಶ್ರೀನಿವಾಸಪುರದಲ್ಲಿ ಆಟೋಚಾಲಕರ ಪ್ರತಿಭಟನೆ
- 10 ಮತ್ತು 20 ರೂ. ನಾಣ್ಯಗಳನ್ನು ನಿರಾಕರಿಸಿದರೆ ಜೈಲು!
- ಶ್ರೀನಿವಾಸಪುರ ಹೈವೇ ರಸ್ತೆಯಲಿ ಸಂತೆ ವ್ಯಾಪಾರ!
- ಶ್ರೀನಿವಾಸಪುರದಲ್ಲಿ ಅದ್ದೂರಿ ಕೆಂಪೇಗೌಡ ಜಯಂತಿ
- ಕೋಲಾರದ ಸರ್ಕಾರಿ ಕಛೇರಿಗಳಲ್ಲಿ ಭರ್ಜರಿ ಬಾಡೂಟ ಬರ್ತಡೇ ಪಾರ್ಟಿ!
- ಲಿಂಗದ ರೂಪದಲ್ಲಿ ಭಕ್ತರ ಕೋರಿಕೆ ಈಡೇರಿಸುತ್ತಿರುವ ಕಮಲಶಿಲೆ ಶ್ರೀದುರ್ಗಾಪರಮೇಶ್ವರಿ
- ಶ್ರೀನಿವಾಸಪುರದ ವಿಶ್ವ ಪ್ರಸಿದ್ಧ ಮಾವು ಮಾರುಕಟ್ಟೆ ಕರ್ಮ ಕಾಂಡ!
- ಕೋವಿಡ್ ನಂತರದ ಹೃದಯಾಘಾತಕ್ಕೆ ಕೊರೊನಾ ಲಸಿಕೆ ನಿಶ್ಚಿತ ಕಾರಣವಲ್ಲ ತಜ್ಞರ ಅಭಿಪ್ರಾಯ
- ಶಪಥ ಈಡೇರಿಸಿಕೊಂಡು ಆಂಧ್ರ ಅಸೆಂಬ್ಲಿಗೆ ಕಾಲಿಟ್ಟ ಮುಖ್ಯಮಂತ್ರಿ ಚಂದ್ರಬಾಬು
Sunday, July 7