ನ್ಯೂಜ್ ಡೆಸ್ಕ್:ಬಸ್ ಕಂಡಕ್ಟರ್ ವಿರುದ್ಧ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ಕಂಡಕ್ಟರ್ ಕೆಲಸ ಮಾಡುವ ಬಸ್ ಅನ್ನು ಅಪಹರಿಸಿಕೊಂಡು ಹೋಗಿ ಕಾಂಕ್ರೀಟ್ ಮಿಕ್ಸರ್ ಲಾರಿಗೆ ಡಿಕ್ಕಿ ಹೋಡೆದಿರುವ ಘಟನೆ ಚೆನ್ನೈ ನಗರದ ಹೋರವಲಯದಲ್ಲಿ ನಡೆದಿರುತ್ತದೆ.
ಬಸ್ ತಗೆದುಕೊಂಡು ಹೋದ ವ್ಯಕ್ತಿಯನ್ನು ಚನೈನ ಗುಡುವಾಂಚೇರಿಯ ಬೆಸೆಂಟ್ ನಗರದ ನಿವಾಸಿ ಅಬ್ರಹಾಂ ಎಂದು ಗುರುತಿಸಲಾಗಿದ್ದು ಇತ ಕಾರಿನ ಇಂಟೀರಿಯರ್ ಡೆಕೊರೇಟರ್ ಆಗಿ ಕೆಲಸ ಮಾಡುತ್ತಿದ್ದಾನೆ.
ಬಸ್ ತಗೆದುಕೊಂಡು ಹೋದ ಆರೋಪಿ ಅಬ್ರಹಾಂಗೂ ಬಸ್ ಕಂಡೆಕ್ಟರ್ ನಡುವೆ ಹಳೆ ವಿವಾದ ಇದ್ದು ಇದಕ್ಕಾಗಿ ಕೆಲವು ದಿನಗಳ ಹಿಂದೆ ತನ್ನೊಂದಿಗೆ ಕಂಡೆಕ್ಟರ್ ಅಸಭ್ಯವಾಗಿ ವರ್ತಿಸಿದ ಎನ್ನುವ ಆರೋಪಿ ಅಬ್ರಹಾಂ ಹೇಳಿದ್ದು ಇದಕ್ಕಾಗಿ ಕಂಡೆಕ್ಟರ್ ಕೆಲಸ ಮಾಡುವ (Chennai Metropolitan Transport Corporation -MTC) ಬಸ್ ಅನ್ನು ಕುಡಿದ ಮತ್ತಿನಲ್ಲಿ ತಿರುವನ್ಮಿಯೂರ್ ಬಸ್ ಟರ್ಮಿಲ್ ರಾತ್ರಿ 2 ಗಂಟೆ ಸಮಯದಲ್ಲಿ ಬ್ರಾಡ್ವೇ ಪ್ರದೇಶದ ಮೂಲಕ ಅಪಹರಿಸಿಕೊಂಡು ಹೋಗುವಾಗ ಅಕ್ಕರೈ ಪ್ರದೇಶದ ಬಳಿ ಲಾರಿಗೆ ಡಿಕ್ಕಿ ಹೊಡೆದಿದ್ದು ಇದರಿಂದಾಗಿ ಎರಡೂ ವಾಹನಗಳಿಗೆ ಹಾನಿ ಉಂಟಾಗಿದೆ.ಅಪಹರಣಕಾರ ಮದ್ಯದ ಅಮಲಿನಲ್ಲಿ ಇದ್ದ ಎನ್ನಲಾಗಿದ್ದು ಸ್ಥಳೀಯ ಪೋಲಿಸರು ಅಬ್ರಾಹಂನನ್ನು ಬಂದಿಸಿದ್ದಾರೆ.
Breaking News
- ಛತ್ರಪತಿ ಶಿವಾಜಿ ಮಹಾರಾಜ್ ಮಗ ಶಂಭಾಜಿಯ ಶೌರ್ಯದ chaava ಸಿನಿಮಾ
- ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣು!
- ತಿರುಮಲ ಕಾಲು ಮಾರ್ಗದಲ್ಲಿ ಅಕ್ಕನವರುಗಳ ದೇವಾಲಯ
- ಕುರುಡುಮಲೆ ಗಣೇಶ ದೇಗುಲದಲ್ಲಿ ಸಂಕಷ್ಟ ಚತುರ್ಥಿ ವಿಶೇಷ ಪೂಜೆ
- ಶ್ರೀನಿವಾಸಪುರ-ಕೋಲಾರ ರಸ್ತೆಯಲ್ಲಿ ವಾಹನ ಬಡಿದು ಜಿಂಕೆ ಸಾವು
- ಸಿರಿವಂತ ಉದ್ಯಮಿ ಎಲೋನ್ ಮಸ್ಕ್ ಮಕ್ಕಳಿಗೆ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ!
- Tragedy:ಪ್ರೇಮಿಗಳ ದಿನದಂದೆ ಯುವತಿ ಮೇಲೆ ಆಸಿಡ್ ದಾಳಿ!
- ಸೇಡು ತಿರಿಸಿಕೊಳ್ಳಲು ಮದ್ಯಸೇವಿಸಿ ಬಸ್ ಅಪಹರಿಸಿದ ಭೂಪ!
- Srinivaspur:ಫಾರ್ಮಾಸುಟಿಕಲ್ಸ್ ಪಾರ್ಕ್ ಸಚಿವ ಎಂ.ಬಿ.ಪಾಟಿಲ್!
- visa ಬಾಲಾಜಿ ದೇವಾಲಯದ ಅರ್ಚಕ ಹಾಗು ಕುಟುಂಬದ ಮೇಲೆ ದಾಳಿ!
Thursday, February 20